Home FDA MOCK ಇತಿಹಾಸ – 18 FDA MOCKKAS MockPSI MOCK ಇತಿಹಾಸ – 18 By kpscexam - 01/01/2023 289 0 FacebookTwitterPinterestWhatsApp Indian Constitution Quiz Part 18 11 Created on January 01, 2023 By kpscexam ಇತಿಹಾಸ - 18 Attempt all the questions 1 / 10 ರಾಷ್ಟ್ರಪತಿಯವರು ತಮ್ಮ ಕಾರ್ಯವನ್ನು ನಿರ್ವಹಿಸುವಾಗ ಸಚಿವ ಮಂಡಳೀಯ ಸಲಹೆಯಂತೆ ನಿರ್ವಹಿಸಬೇಕುಗಿದ್ದರೂ ಸಹ ಕೆಳಕಂಡ ಯಾವ ವಿಷದಲ್ಲಿ ಅವರ ವಿವೇಚನೆಯಂತೆ ನಡೆದುಕೊಳ್ಳುವ ಹೆಚ್ಚಿನ ಅವಕಾಶ ವಿರುತ್ತದೆ ?kpscexam.com ಭಾರತದ ಮುಖ್ಯ ನ್ಯಾಯಮೊರ್ತಿಯವರ ನೇಮಕಾತಿಯಲ್ಲಿ ಸಶಸ್ತ್ರ ಬಲಗಳು ಸಿಬ್ಬಂಧಿಯ ಮುಖ್ಯಸ್ಥರು ನೇಮಕಾತಿ ಯಲ್ಲಿ ಯಾವುದೇ ಪಕ್ಷ ಅಥವಾ ಪಕ್ಷಗಳ ಸಂಮಿಶ್ರಣವು ಸ್ಥಿರವಾದ ಬಹು ಮತವನ್ನು ಹೊಂದಿಲ್ಲದಿದ್ದಾಗ ಯಾರನ್ನಾದರೂ ಪ್ರಧಾನ ಮಂತ್ರಿಯಾಗಲು ಆಹ್ವಾನಿಸುವ ನ್ಯಾಯಲಯ ವಿಚಾರಣೆಯಿಂದ ಶಿಕ್ಷೆ ವಿಧಿಸಿದ ನಂತರ ಕ್ಷಮಾಧಾನ ನೀಡುವ ಅಧಿಕಾರ ಮತ್ತು ದಂಡನೆಯನ್ನು ತಗ್ಗಿಸುವ ಅಧಿಕಾರ 2 / 10 ಗಾಂಧೀಜಿಯವರು ತಮ್ಮ ಸತ್ಯಾಗ್ರಹವನ್ನು ಮೊತ್ತ ಮೊದಲು ಆರಂಭಿಸಿದ ಸ್ಥಳ .kpscexam.com ಬಾರ್ಡೋಲಿ ಅಹಮದಾಬಾದ್ ಖೇಡಾ ಚಂಪಾರಣ್ಯ 3 / 10 ಭಾರತದ ಅತಿಕಡಿಮೆ ಜನನಿಬಿಡವಾದ ರಾಜ್ಯಗಳು...kpscexam.com ನಾಗಲ್ಯಾಂಡ್, ಸಿಕ್ಕಿಂ, ಮಿಸೋರಾಂ, ಅರುಣಾಚಲಪ್ರದೇಶ ಸಿಕ್ಕಿಂ, ಮಿಜೋರಂ, ಅರುಣಾಚಲಪ್ರದೇಶ, ಗೋವಾ ಸಿಕ್ಕೀಂ, ಮಣೀಪುರ, ಅರುಣಾಚಲಪ್ರದೇಶ, ಗೋವಾ ಮೇಘಾಲಯ, ಮಣಿಪುರ, ಮಿಸೋರಾಂ, ಸಿಕ್ಕಿಂ 4 / 10 ರಾಯಚೂರ್ ದಾವೋಬ್ ಎಂಬುದು ಈ ನದಿಗಳ ನಡುವೆ ಇದೆ.kpscexam.com ಕೃಷ್ಣ ಮತ್ತು ಗೋದಾವರಿ ಕಾವೇರಿ ಮತ್ತು ಗೋದಾವರಿ ಕೃಷ್ಣ ಮತ್ತು ತುಂಗಾಭದ್ರ ಕಾವೇರಿ ಮತ್ತು ಕೃಷ್ಣ 5 / 10 1970 ರ ದಶಕದಲ್ಲಿ ದಲಿತರನ್ನು ಒಗ್ಗೂಡಿಸಿದ ಚಳುವಳಿ....kpscexam.com ಮಹಿಳಾ ಚಳುವಳಿ ಬೂಸಾ ಚಳುವಳಿ ರೈತ ಚಳುವಳಿ ಬಂಡಾಯ ಚಳುವಳಿ 6 / 10 ಕೆಳಗಿನವರಲ್ಲಿ .ಕ್ರಾಂತಿಕಾರಿ ಭಯೋತ್ಪಾದಕರಲ್ಲದ ವ್ಯಕ್ತಿ ಯಾರು ?kpscexam.com ಕನ್ವರ ಸಿಂಗ್ ಭಗವತಿ ಚರಣ್ ವೋಹ್ರ ಸೂರ್ಯ ಸೇನ್ ಶ್ರೀವರ್ಮ 7 / 10 ಭಾರತದ ರಾಷ್ಟ್ರೀಯ ಕಾಂಗ್ರೇಸ್ ಲಕ್ನೋ ಅಧಿವೇಶನ 1916 ರಲ್ಲಿ ಕೆಳಕಂಡ ಯಾವ ಅಂಶ ಕಂಡು ಬರುವುದಿಲ್ಲ ?kpscexam.com ಸೌಮ್ಯವಾಗಿಗಳು ಮತ್ತು ತೀವ್ರವಾದಿಗಳ ನಡುವೆ ಮತ್ತು ಒಗ್ಗಟ್ಟು ಮೊಡಿದ್ದು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಲಕ್ನೋ ಒಪ್ಪಂದ ಮಹಾತ್ಮ ಗಾಂಧಿಯವರ ಅಧ್ಯಕ್ಷ ಭಾಷಣ ಹೊಂ ರೂಲ್ ಲೀಗ್, ಕಾಂಗ್ರೆಸ್ ನಲ್ಲಿ ಸೇರಿದ್ದು 8 / 10 ನಿಶ್ಚಿತ ಹೇಳಿಕೆ ಯನ್ನು ಕಾರಣ ವಿವರಿಸಬೇಕಾಗಿದೆ ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ ? ನಿಶ್ಚಿತ ಹೇಳಿಕೆ(ಎ) ಕಾಂಗ್ರೆಸ್ ನ್ ಒಡಕು ಅನಿವಾರ್ಯ ವಾಗಿದ್ದ ಸಂಧರ್ಭವನ್ನು ಕಲ್ಕತ್ತಾ ಅಧಿವೇಶನ 1906 ದಲ್ಲಿ ತಪ್ಪಿಸಲಾಯಿತು. ಕಾರಣ (ಆರ್) :ದಾದಾಬಾಯ್ ನವರೋಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು .kpscexam.com ಎ ಮತ್ತು ಆರ್ ಎರಡೂ ಪ್ರತ್ಯೇಕವಾಗಿ ಸರಿ.ಆದರೆ ಎ ಗೆ ಆರ್ ಸರಿಯಾದ ವಿವರಣೆಯಲ್ಲ ಎ ಸರಿ ಇದೆ ಆದರೆ ಆರ್ ತಪ್ಪಾಗಿದೆ. ಎ ಮತ್ತು ಆರ್ ಎರಡೂ ಪ್ರತ್ಯೇಕವಾಗಿ ಸರಿ ಮತ್ತು ಎ ಗೆ ಆರ್ ಸರಿಯಾದ ವಿವರಣೆ ಎ ಮತ್ತು ಆರ್ ಎರಡೂ ತಪ್ಪು 9 / 10 ಮೊಘಲ್ ದೊರೆಯಾಗಿ ಅಕ್ಬರನ ಸಿಂಹಾಸನಾರೋಹಣ ನಡೆದ ಸ್ಥಳ.kpscexam.com ಸಿಕಂದ್ರ ಕಲಾನೂರ್ ಲಾಹೋರ್ ದೆಹಲಿ 10 / 10 ಚೌರಿಚೌರಿ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂದಿದ್ದನ್ನು ಒಪ್ಪದಿದ್ದವರು ಕೆಳಕಂಡವರಲ್ಲಿ ಯಾರು ?ಎ)ಮೋತಿಲಾಲ್ ನೆಹರು ಬಿ) ಜವಹರಲಾಲ ನೆಹರು ಸಿ) ಸಿ.ಆರ್ ದಾಸ್ ಡಿ)ಸುಭಾಷ ಬೋಸ್kpscexam.com ಎ,ಬಿ,ಸಿ, ಮತ್ತು ಡಿ ಎ.ಸಿ, ಮತ್ತು ಡಿ ಸಿ ಮತ್ತು ಡಿ ಎ ಮತ್ತು ಡಿ Your score isThe average score is 46% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 17 ಇತಿಹಾಸ – 16 ಇತಿಹಾಸ – 15