Home FDA MOCK ಇತಿಹಾಸ – 17 FDA MOCKKAS MockPSI MOCK ಇತಿಹಾಸ – 17 By kpscexam - 01/01/2023 286 0 FacebookTwitterPinterestWhatsApp Indian Constitution Quiz Part 17 6 Created on January 01, 2023 By kpscexam ಇತಿಹಾಸ - 17 Attempt all the questions 1 / 10 ಮೆಹ್ರೋಲಿ ಸ್ಥಂಭವು.kpscexam.com ಪ್ರಾಚೀನ ಭಾರತದ ಕುಶಲಕರ್ಮಿಗಳು ನೈಪುಣ್ಯಕ್ಕೆ ಸಾಕ್ಶಿಯಾಗಿದೆ 1857 ರ ದಂಗೆಯನ್ನು ಬ್ರಿಟಿಷರು ದಮನಗೋಳಿಸಿದ್ದಕ್ಕೆ ಸಾಕ್ಷಿಯಾಗಿದೆ. ಅಶೋಕನ ಧರ್ಮಕ್ಕೆ ಸಾಕ್ಷಿಯಾಗಿದೆ ಅಲ್ಲುದ್ದೀನ್ ಖಿಲ್ಜಿಯ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ 2 / 10 ನಿಶ್ಚಿತ ಹೇಳಿಕೆ ಯನ್ನು ಕಾರಣ ವಿವರಿಸಬೇಕಾಗಿದೆ.ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ ? ನಿಶ್ಚಿತ ಹೇಳಿಕೆ(ಎ) ಅಲ್ಲಾ ಉದ್ದೀನ್ ಖಿಲ್ಜಿಯ ದೆಹಲಿಯಲ್ಲಿ ಮಧ್ಯಪಾನ ನಿಷೇಧವನ್ನು ಜಾರಿ ಗೊಳಿಸಿದೆ. ಕಾರಣ (ಆರ್) : ಮಧ್ಯಪಾನ ಅನೈತಿಕ ಮತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ. ಎ ಮತ್ತು ಆರ್ ಎರಡೂ ತಪ್ಪು ಎ ಮತ್ತು ಆರ್ ಎರಡೂ ಪ್ರತ್ಯೇಕವಾಗಿ ಸರಿ ಆದರೆ ಎ ಗೆ ಆರ್ ಸರಿಯಾದ ವಿವರಣೆಯಲ್ಲ ಎ ಮತ್ತು ಆರ್ ಎರಡೂ ಪ್ರತ್ಯೇಕವಾಗಿ ಸರಿ ಮತ್ತು ಎಗೆ ಆರ್ ಸರಿಯಾದ ವಿವರಣೆ ಎ ಸರಿ ಇದೆ ಆದರೆ ಆರ್ ತಪ್ಪಾಗಿದೆ 3 / 10 ಹರ್ಷನಿಗಿಂತ 2ನೇ ಪುಲಿಕೇಶಿಯ ಹೆಚ್ಚಿನ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿ ಕೆಳಕಂಡ ಯಾವುದರಲ್ಲಿ ಸಿಗುತ್ತದೆ ?kpscexam.com ಐಹೊಳೆ ಪ್ರಶಸ್ತಿ, ಹರ್ಷಚರಿತ ಮತ್ತು ಚೀನೀಯರ ವೃತ್ತಾಂತಗಳು ಐಹೊಳೆ ಪ್ರಶಸ್ತಿ ಹಾಗೂ ಚೀನೀಯರ ವೃತ್ತಾಂತಗಳು ಐಹೊಳೆ ಪ್ರಶಸ್ತಿಯಲ್ಲಿ ಹರ್ಷಚರಿತದಲ್ಲಿ ಮಾತ್ರ 4 / 10 ಕ್ರಿಶ್ಚಿಯನ್ನರನ್ನು ಮತ್ತು ಸಾಂಬಾರ ಪದಾರ್ಥಗಳನ್ನು ಹುಡುಕಿಕೊಂಡು ತಾವು ಭಾರತಕ್ಕೆ ಹೋಗುತ್ತಿದ್ದೇವೆ ಎಂದು ಘೋಷಿಸಿದವರು ಕೆಳಗಿನವರಲ್ಲಿ ಯಾರು ?kpscexam.com ಪೋರ್ಚುಗೀಸರು ಫ್ರೆಂಚರು ಡಚ್ಚರು ಆಂಗ್ಲರು 5 / 10 ದಕ್ಷಿಣ ಭಾರತದ ಕೆಳಕಂಡ ದೊರೆಗಳ ಹೆಸರುಗಳನ್ನು ಕಾಲನು ಕ್ರಮದಲ್ಲಿ ತಿಳಿಸಿ ?ಎ) ಹೊಯ್ಸಳ ವಿಷ್ಣುವರ್ಧನ ಬಿ) ಕಾಕತೀಯ ತ್ರಿಭುವನ ಮಲ್ಲ ಸಿ)ಕಾಕತೀಯ ಪ್ರತಾಪರುದ್ರ ಡಿ)ಹೊಯ್ಸಳ ಸೋಮೇಶ್ವರkpscexam.com ಎ,ಬಿ,ಸಿ,ಡಿ ಬಿ,ಎ,ಸಿ,ಡಿ ಸಿ,ಬಿ,ಎ,ಡಿ ಸಿ,ಎ,ಬಿ,ಡಿ 6 / 10 ನಿಶ್ಚಿತ ಹೇಳಿಕೆ ಯನ್ನು ಕಾರಣ ವಿವರಿಸಬೇಕಾಗಿದೆ.ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ ?ಎ) ನಿಶ್ಚಿತ ಹೇಳಿಕೆ ಮೊಘಲ್ ಚಕ್ರವರ್ತಿ ಅಕ್ಬರ್ ತನಗೆ ಸುವಾರ್ತೆಗಳ ಬಗ್ಗೆ ತಿಳಿಸಿಕೊಡುವುದಕ್ಕಾಗಿ ಈ ಬಗ್ಗೆ ಚೆನ್ನಾಗಿ ತಿಳಿದಿರುವ ಇಬ್ಬರು ಪಾದ್ರಿಗಳನ್ನು ಕಳಿಸಿಕೊಡಬೇಕೆಂದು ಗೋವಾದ ಚರ್ಚ ಅಧಿಕಾರಿಗಳನ್ನು ವಿನ್ನತಿಸಿ ಕೊಂಡಿದ್ದ. ಕಾರಣ (ಆರ್) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೋಳ್ಳುವ ಬಗ್ಗೆ ಕೆಲವು ಕಾಲ ಯೋಚಿಸಿದ್ದ್.kpscexam.com ಎ ಮತ್ತು ಆರ್ ಎರಡೂ ತಪ್ಪು ಎ ಮತ್ತು ಆರ್ ಎರಡೂ ಪ್ರತ್ಯೇಕವಾಗಿ ಸರಿ ಆದರೆ ಎ ಗೆ ಆರ್ ಸರಿಯಾದ ವಿವರಣೆಯಲ್ಲ ಎ ಮತ್ತು ಆರ್ ಎರಡೂ ಪ್ರತ್ಯೇಕವಾಗಿ ಸರಿ ಮತ್ತು ಎ ಗೆ ಆರ್ ಸರಿಯಾದ ವಿವರಣೆ ಎ ಸರಿ ಇದೆ ಆದರೆ ಆರ್ ತಪ್ಪಾಗಿದೆ 7 / 10 ಪ್ರಖ್ಯಾತ ವಿದ್ವಾಂಸ ಅಲ್ಬೆರೂನಿಗೆ ಆಶ್ರಯದಾತರಾಗಿದ್ದವರುkpscexam.com ಮೊಹಮ್ಮದ ತುಘಲಕ್ ಅಲ್ಲ್ಲಾ ಉದ್ದೀನ್ ಖಿಲ್ಜಿ ಘಜ್ನಿ ಮೊಹಮ್ಮದ್ ಮೊಹಮ್ಮದ ಘೋರಿ 8 / 10 ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದವರು.kpscexam.com ಅಲ್ಲಾದಿ ಕೃಷ್ಣ ಸ್ವಾಮಿ ಅಯ್ಯರ್ ಡಾ.ಬಿ.ಆರ್.ಅಂಬೇಡ್ಕರ್ ಬಾಬು ರಾಜೇಂದ್ರ ಪ್ರಸಾದ್ ಪಂಡಿತ್ ಜವಹರಲಾಲ್ ನೆಹರು 9 / 10 1857 ರಲ್ಲಿ ಪಡೆಗಳನ್ನು ಬೆಂಬಲಿಸಿದವರು ಏನಾದರೂ ಕಳೆದುಕೊಂಡಿದ್ದವರು ಅಥವಾ ಔಧ್ ತಾಲ್ಲೂಕುದಾರರು ಝಾನ್ಸಿಯ ಸರ್ದಾರರು,ನಾನಾನ ಬಳಗ,ಮೊಘಲ್ ರಾಜಕುಮಾರರು ಅಥಾವ ಫೈಜಾಬಾದನ ಮೌಲ್ವಿಯಂತೆ ರಾಜಕುಮಾರು ಗತವೈಭದಲ್ಲಿ ಆಸಕ್ತರಾಗಿದ್ದ ವರ್ಗಗಳವರು ಇದು ಕೆಳಗಿನವರಲ್ಲಿ ಯಾರ ಅಭಿಪ್ರಾಯ ?kpscexam.com ವಿನ್ಸೆಂಟ್ ಸ್ಮಿತ್ ರುದ್ರಾಂಶು ಮುಖರ್ಜಿ ಎಸ್.ಪಿ.ಸೇನ್ ಆರ್.ಸಿ.ಮಜುಂದಾರ್ 10 / 10 ಹೊಯ್ಸಳರ ಆಸ್ಥಾನದಲ್ಲಿ ರಚಿತವಾದ ಗದ್ಯಕರ್ಣಾಮೃತ ಎಂಬ ಸಂಸ್ಕೃತ ಗ್ರಂಥವು ಯಾವ ಪ್ರಕರಣಕ್ಕೆ ಸೇರಿದೆ ?kpscexam.com ಛಂಧಸ್ಸು ಕಲೆ ಮತ್ತು ವಾಸ್ತು ಶಿಲ್ಪ ಚರಿತ್ರೆ ಕಾವ್ಯಮೀಮಾಂಸೆ Your score isThe average score is 27% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 16 ಇತಿಹಾಸ – 15