Home FDA MOCK ಸಂವಿಧಾನ – 6 FDA MOCKKAS MockPSI MOCK ಸಂವಿಧಾನ – 6 By kpscexam - 30/11/2022 196 0 FacebookTwitterPinterestWhatsApp Indian Constitution Quiz Part 6 3 Created on November 29, 2022 By kpscexam ಸಂವಿಧಾನ - 6 Attempt all the questions 1 / 10 ಭಾರತೀಯ ಪ್ರಭುತ್ವವನ್ನು ಮಾರ್ಕ್ಸಿಸ್ಟರು ಆಗಾಗ್ಗೆ ಹೀಗೂ ಕರೆಯುತ್ತಾರೆ...kpscexam.com ಸಾಪೇಕ್ಷ ಸ್ವಾಯತ್ವ ಮೃದು ಪ್ರಭುತ್ವ ಮೇಲಿನ ಎಲ್ಲವೂ ಸ್ವಾಯತ್ತ 2 / 10 ಇವುಗಳಲ್ಲಿ ಯಾವ ರಾಜ್ಯವು ಅತ್ಯಧಿಕ ಸಂಖ್ಯೆಯ ಪಂಚಾಯಿತಿಗಳನ್ನು ಹೊಂದಿದೆ ?kpscexam.com ಮಧ್ಯಪ್ರದೇಶ ಆಂಧ್ರಪ್ರದೇಶ ಮಹಾರಾಷ್ಟ್ರ ಉತ್ತರ ಪ್ರದೇಶ 3 / 10 ಕೆಳಗಿನವುಗಳನ್ನು ಸರಿ ಹೊಂದಿಸಿ1. ಲೋಹಿಯಾ a. ಪ್ರಾಚೀನ ಸಮಾಜವಾದ2. ಭಗವಾನ್ ದಾಸ್ b. ವಿಕೇಂದ್ರಿಕೃತ ಸಮಾಜವಾದ3. ಜಯಪ್ರಕಾಶ್ ನಾರಾಯಣ್ c. ನೈತಿಕ ಸಮಾಜವಾದ4. ನರೇಂದ್ರ ದೇವ d. ಗಾಂಧೀ ನೀತಿಯ ಸಮಾಜವಾದkpscexam.com 1-d, 2-c, 3-b, 4-a 1-b, 2-c, 3-d, 4-c 1-a, 2-c, 3-d, 4-b 1-c, 2-b, 3-d, 4-a 4 / 10 ಈ ಕೆಳಕಂಡ ತನಿಖೆ ನಡೆಸುವುದಕ್ಕಾಗಿ ಸೋಮಶೇಖರ ಸಮಿತಿಯನ್ನು ನೇಮಕ ಮಾಡಿತು ?kpscexam.com ಅಕ್ರಮ ಗಣಿಗಾರಿಕೆ ವಿಷಯ ಭೂ ವಿಷಯದ ಡಿನೋಟಿಫಿಕೇಶನ ಚರ್ಚಗಳ ಮೇಲೆ ಆಕ್ರಮಣ ಬಿ.ಪಿ.ಎಲ್ ಕಾರ್ಡುಗಳ ವಿತರಣೆಯ ಅಕ್ರಮಗಳ ಬಗ್ಗೆ 5 / 10 ಇವುಗಳಲ್ಲಿ ಯಾವುದು ಭಾರತದ ರಾಜಕೀಯ ಹಕ್ಕುಗಳ ಒಂದು ಭಾಗವಾಗಿಲ್ಲ ?kpscexam.com ಮತ ಚಲಾಯಿಸುವ ಹಕ್ಕು ವಾಪಸು ಕರೆಸಿಕೊಳ್ಳುವ ಹಕ್ಕು ಮಾತನಾಡುವ ಹಕ್ಕು ಮತ ಚಲಾಯಿಸದಿರುವ ಹಕ್ಕು 6 / 10 ಇವರಲ್ಲಿ ಯಾರು ಸಂವಿಧಾನ ರಚನಾ ಸಭೆಯಲ್ಲಿ ಕಮ್ಯುನಿಷ್ಟ್ ರನ್ನು ಪ್ರತಿನಿಧಿಸಿದ್ದರು ?kpscexam.com ಸೋಮನಾಥ ಚಟರ್ಜಿ ಎಸ್.ಎ.ಡಾಂಗೆ ಸೋಮನಾಥ ಲಾಹಿರಿ ಮುಜಾಫರ್ ಅಹ್ಮದ್ 7 / 10 ಇವುಗಳಲ್ಲಿ ಯಾವುದು ಬಲವಂತರಾವ್ ಸಮಿತಿಯ ಪ್ರಮುಖ ಕಾಳಜಿಯಾಗಿತ್ತು ?kpscexam.com ಸಮುದಾಯ ಕೆಲಸಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಸಮುದಾಯ ಕೆಲಸಗಳಲ್ಲಿ ಸರ್ಕಾರವು ತೊಡಗಿಕೊಳ್ಳುವುದು ಸಮುದಾಯ ಕೆಲಸಗಳಲ್ಲಿ ಖಾಸಗೀಯವರ ಭಾಗವಹಿಸುವಿಕೆ ಮೇಲಿನ ಯಾವುದೂ ಅಲ್ಲ 8 / 10 ನ್ಯಾಶನಲ್ ಕೌಂಟರ್ ಟೆರರಿಸಂ ಕೇಂದ್ರ ( NCTC )ದ ಸ್ಥಾಪನೆಗೆ ಅನೇಕ ಮುಖ್ಯ ಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಯಾಕೆಂದರೆ ?kpscexam.com ರಾಜ್ಯಗಳಿಗೆ ಮಾಹಿತಿ ನೀಡದೆಯೇ ಭಯೋತ್ಪಾದಕರ ವಿರುದ್ದಕ್ರಮ ಕೈಗೊಳ್ಳವ ಹಾಗೂ ತನಿಖೆ ನಡಿಸುವ ಅಧಿಕಾರವನ್ನು ಪ್ರಸ್ತಾವಿತ NCTC ನೀಡಲಾಗಿದೆ ಭಯೋತ್ಪಾದನೆಯ ವಿರುದ್ದ ಹೋರಾಡುವುದಕ್ಕೆ ರಾಜ್ಯಕ್ಕಿರುವ ಎಲ್ಲ ಅಧಿಕಾರಗಳು ಕಸಿಯಲ್ಪಡುತ್ತವೆ ಇದು ಕಾನೂನು ಮತ್ತು ಸುವ್ಯವಸ್ಥೆ ಕುರಿತಂತೆ ರಾಜ್ಯದ ಅಧಿಕಾರವನ್ನು ಇಲ್ಲವಾಗಿಸುತ್ತದೆ ಇದು ದೇಶದ ಒಕ್ಕೂಟ ರಚನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ 9 / 10 ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಲು ಈ ಕೆಳಕಂಡವುಗಳಲ್ಲಿ ಯಾವುದು ಕಾರಣವಾಗಿತ್ತು ?kpscexam.com ಇದು ಪಾಕಿಸ್ತಾನಿ ನಾಯಕರು ಹಾಗೂ ಭಾರತೀಯ ನಾಯಕರ ಫಲವಾಗಿತ್ತು ಇದು ಭಾರತದ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಮುಸ್ಲೀಂ ಲೀಗ್ ನಡುವಿನ ಮಾತುಕತೆಗಳ ಫಲವಾಗಿತ್ತು ಇದು ರಾಜಸಂಸ್ಥಾನಗಳನ್ನು ಮತ್ತು ಬ್ರಿಟಿಷ್ ಸಾಮ್ರಾಜ್ಯದ ಫಲವಾಗಿತ್ತು ಇದು ಭಾರತೀಯ ನಾಯಕರು ಹಾಗೂ ಬ್ರಿಟೀಷ್ ಕ್ಯಾಬಿನೆಟ್ ಆಯೋಗದ ಸದಸ್ಯರ ನಡುವಿನ ಮಾತುಕತೆಗಳ ಫಲವಾಗಿತ್ತು 10 / 10 ಸಂಸತ್ತಿಗೆ ಅಪರಿಮಿತ ಅಧಿಕಾರಗಳನ್ನು ಕೊಡುವಂತೆ ಹಾಗೂ ತಿದ್ದುಪಡಿಗಳ ನ್ಯಾಯಿಕ ಪುನರಾವಲೋಕನವನ್ನು ನಿರಾಕರಿಸುವಂತೆ 368 ನೇ ಅನುಚ್ಛೇದಕ್ಕೆ ಮಾಡಲಾದ ತಿದ್ದುಪಡಿಗಳನ್ನು 1980 ರಲ್ಲಿ ಸರ್ವೋಚ್ಛ ನ್ಯಾಯಾಲಯವು ಕಿತ್ತುಹಾಕಿತು. ಈ ಪ್ರಕರಣವು ಕೆಳಕಂಡ ಹೆಸರಿನಿಂದ ಜನಪ್ರಿಯವಾಗಿದೆ ?kpscexam.com ಬೊಮ್ಮಾಯಿ ಪ್ರಕರಣ ಕೇಶವಾನಂದ ಭಾರತಿ ಪ್ರಕರಣ ಗೋಲಕ ನಾಥ ಪ್ರಕರಣ ಮಿನರ್ವಮಿಲ್ ಗಳ ಪ್ರಕರಣ Your score isThe average score is 47% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16