Home TEST SERIES 50 ಸಾಮಾನ್ಯ ಜ್ಞಾನ MCQs Part 1 TEST SERIES 50 ಸಾಮಾನ್ಯ ಜ್ಞಾನ MCQs Part 1 By kpscexam - 29/11/2022 388 1 FacebookTwitterPinterestWhatsApp Attempt all Questions 73 Created on November 29, 2022 By kpscexam Top 50 ಸಾಮಾನ್ಯ ಜ್ಞಾನ - Part 1 Top 50 MCQs from ಸಾಮಾನ್ಯ ಜ್ಞಾನ 1 / 50 ಕೋರಮಂಡಲ ತೀರಕ್ಕೆ ಈ ಮಾರುತಗಳು ಮಳೆಯನ್ನು ತರುತ್ತವೆ...kpscexam.com ಈಶಾನ್ಯ ವಾಯುವ್ಯ ಈಶಾನ್ಯ ಪ್ರತ್ಯಾವರ್ತ 2 / 50 ಭಾರತವು ತನ್ನ ಶೇ. 75 ರಷ್ಟು ಮಳೆಯನ್ನು ಯಾವ ಕಾಲದಲ್ಲಿ ಪಡೆಯುತ್ತದೆ?kpscexam.com ಬೇಸಿಗೆಯ ಕಾಲ ಚಳಿಗಾಲ ನೈರುತ್ಯ ಮಾನ್ಸೂನ್ ಮಾರುತಗಳ ಕಾಲ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ 3 / 50 ಡಾರ್ವಿನ್ ನು ""ಆರಿಜಿನ್ ಆಫ್ ಸ್ಪೀಶಿಸ್" ಎಂಬ ಗ್ರಂಥವನ್ನು ಪ್ರಕಟಿಸಿದ ವರ್ಷ ಯಾವುದು?kpscexam.com ೧೮೫೮ ೧೨೫೩ ೧೪೫೦ ೧೮೫೯ 4 / 50 ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು ಇರುವುದುkpscexam.com ಎಲ್ಲವೂ ಹೌದು ದ್ವಾರಕ ಶೃಂಗೇರಿ, ಬದರಿನಾಥ ಪುರಿ 5 / 50 ರೇಷ್ಮೆಗೆ ಸಂಬಂಧಿಸಿದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?kpscexam.com ಸಿಸ್ಮೊಲಜಿ ಥಿಯಾಲಜಿ ಸಿರಿಕಲ್ಚರ್ ಟ್ರೆಕಾಲಜಿ 6 / 50 ಭಾರತ ಮತ್ತು ಕರ್ನಾಟಕದ ಪ್ರಕೃತಿ ಭೂಗೋಳಕ್ಕೆ ಸಂಬಂಧಿಸಿದಂತೆ ಕೆಳಕೆಂಡ ವಿವರಣೆಗಳನ್ನು ಪರಿಶೀಲಸಿಎ) ಇಂಡೋ-ಗ್ಯಾಂಜೆಟಿಕ್ ಮೈದಾನವು ದಕ್ಷಿಣ ಭಾರತಕ್ಕಿಂತ ಎತ್ತರವಾದ ಸರಾಸರಿ ಉನ್ನತಿಯೊಂದಿಗೆ ಸರ್ವ ವೃತ ನದಿಗಳನ್ನು ಹೊಂದಿದೆ. ಬಿ) ಪಶ್ಚಿಮದಲ್ಲಿ ಹರಿಯುವ ಕರ್ನಾಟಕದ ನದಿಗಳನ್ನು ಗರಿಷ್ಠ ಹರಿವಿನ ಅವುಗಳ ಕೆಳ ವಿಸ್ತಾರದಿಂದ ಪೂರ್ವ ದಿಕ್ಕಿನಲ್ಲಿ ಹರಿಯುವ ನದಿಗಳಿಗೆ ಸಂಫರ್ಕಿಸಬಹುದು ಸರಿಯಾದ ವಿವರಣೆಯನ್ನು ಸಂಕೇತಗಳಿಂದ ತಿಳಿಸಿkpscexam.com ಎ ಮತ್ತು ಬಿ ಎರಡೂ ತಪ್ಪು ಬಿ ಮಾತ್ರ ಸರಿ ಎ ಮಾತ್ರ ಸರಿ ಎ ಮತ್ತು ಬಿ ಎರಡು ಸರಿ 7 / 50 ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದವರು ಯಾರು?kpscexam.com ಮಧ್ವಾಚಾರ್ಯರು ರಾಮಾನುಜಾಚಾರ್ಯರು ಶಂಕರಾಚಾರ್ಯರು ಬಸವಣ್ಣನವರು 8 / 50 ಮೇಲುಕೋಟೆಯ ಚಲುವರಾಯಸ್ವಾಮಿ ದೇವರಿಗೆ ರತ್ನ ಖಚಿತ ಕಿರೀಟವಾದ ರಾಜಮುಡಿಯನ್ನು ನೀಡಿದವರು ಯಾರು ?kpscexam.com ಕೃಷ್ಣದೇವರಾಯ ಮೈಸೂರಿನ ರಾಜ ಒಡೆಯ ಹೈದರಾಲಿ ಚಿಕ್ಕದೇವರಾಜ ಒಡೆಯರ್ 9 / 50 ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಶ ಯಾವುದು?kpscexam.com ಕ್ಸೈಲಂ ಕಾಂಡ ಪ್ಲೋಯಂ ಬೇರು 10 / 50 ಮಾನವನು ಪ್ರತಿ ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ?kpscexam.com ೭೨ ೨೨ ೭೦ ೧೦೮ 11 / 50 ಈಡಿಸ್ ಈಜಿಪ್ಟಿ" ಎಂಬ ವೈರಸ್ ನಿಂದ ಹರಡುವ ರೋಗ ಯಾವುದು?kpscexam.com ಮಂಪ್ಸ್ ಹಂದಿಜ್ವರ ಕಾಲರಾ ಚಿಕನ್ ಗುನ್ಯಾ 12 / 50 ಕೆಳದಿಯ ನಾಯಕರ ಮೂಲಪುರುಷ ಯಾರು ?kpscexam.com ವೆಂಕಟಪ್ಪ ನಾಯಕ ಚೌಡಪ್ಪ ಗೌಡ ಸೋಮಶೇಖರ ನಾಯಕ ವೀರಭದ್ರ ನಾಯಕ 13 / 50 ಸಸ್ಯಗಳಲ್ಲಿ ನೀರನ್ನು ಸಾಗಿಸುವ ಅಂಗಾಶ ಯಾವುದು?kpscexam.com ಕಾಂಡ ಕ್ಸೈಲಂ ಪ್ಲೋಯಂ ಬೇರು 14 / 50 ಭಾರತದ ಪ್ರಮುಖ ಸೂಫಿ ಮಂದಿರ ಎಲ್ಲಿದೆ ?kpscexam.com ಶಹಜಾನಾಬಾದ್ ಅಜ್ಮೀರ್ ಪಾಂಡುವಾ ಬೀದರ್ 15 / 50 ಮೂತ್ರಜನಕಾಂಗದ ಕ್ರಿಯಾತ್ಮಕ ಮತ್ತು ರಚನಾತ್ಮಕ ಘಟಕಗಳಿಗೆ ............. ಎನ್ನುವರು.kpscexam.com ಮೂತ್ರಕೋಶ ಯಾವುದೂ ಅಲ್ಲ ಮೂತ್ರಪಿಂಡ ನೆಫ್ರಾನ್ 16 / 50 ಹಕ್ಕಿಜ್ವರವು ಯಾವ ವೈರಸ್ ನಿಂದ ಹರಡುತ್ತದೆ?kpscexam.com ಎಚ್೧ ಎನ್೧ ಎಚ್೫ ಎನ್೧ ಎಚ್೫ ಎನ್೨ ಯಾವುದೂ ಅಲ್ಲ 17 / 50 ಜೀವ ವಿಕಾಸದ ಪಿತಾಮಹ" ನೆಂದು ನಾವು ಯಾರಿಗೆ ಕರೆಯುತ್ತೇವೆ?kpscexam.com ಚಾರ್ಲ್ಸ್ ಡಾರ್ವಿನ್ ವಿಲಿಯಂ ಹಾರ್ವೆ ಅರಿಷ್ಟಾಟಲ್ ಯಾರೂ ಅಲ್ಲ 18 / 50 ಭಾರತ ಮತ್ತು ಕರ್ನಾಟಕದ ಈಗಿನ ಮುಖ್ಯನ್ಯಾಯ ಮೂರ್ತಿಗಳು ಅನುಕ್ರಮವಾಗಿ...kpscexam.com ಸೌಮಿತ್ರ ಸೆನ್ ಮತ್ತು ಜೆ.ಎಸ್.ಕೆಹರ್ ಎಸ್,ಹೆಚ್,ಕಪಾಡಿಯಾ ಮತ್ತು ವಿ.ಬಿ.ಸಬಾಹಿತ್ ಎಸ್.ಹೆಚ.ಕಪಾಡಿಯಾ ಮತ್ತು ವಿಕ್ರಮ ಜಿತ್ ಸೆನ್ ವಿಕ್ರಮಜಿತ್ ಸೆನ್ ಮತ್ತು ಎಸ್. ಹೆಚ್, ಕಪಾಡಿಯಾ 19 / 50 ಕರ್ನಾಟಕದ ಯಾವ ನಗರದಲ್ಲಿ ಹೊಸ ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ?kpscexam.com ಮೈಸೂರು ಮಂಗಳೂರು ಹುಬ್ಬಳ್ಳಿ ಬೆಂಗಳೂರು 20 / 50 ಮಹಾತ್ಮಾಗಾಂಧಿಯವರ 'ಮಾಡು ಇಲ್ಲವೆ ಮಡಿ' ಎಂಬ ಕರೆಯನ್ನು ಯಾವ ನಗರದಲ್ಲಿ ನೀಡಿದರು?kpscexam.com ಕಲ್ಕತ್ತ ಮುಂಬಯಿ ಕಾನ್ಪುರ ಕಾನ್ಪುರ 21 / 50 ವಿಶ್ವದ ಯಾವ ಭಾಗವನ್ನು ಅರ್ಧಚಂದ್ರಾಕೃತಿಯಲ್ಲಿದೆ ಎಂದು ಕರೆಯಲಾಗುತ್ತದೆ?kpscexam.com ಲ್ಯಾಟಿನ್ ಅಮೆರಿಕಾ ಸ್ಕ್ಯಾಂಡಿನೇವಿಯಾದಲ್ಲಿ ಮಧ್ಯಪ್ರಾಚ್ಯ ಆಗ್ನೇಯ ಏಷ್ಯಾ 22 / 50 ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ ಮೈಸೂರು ಅರಸು ಮನೆತನದ ದೊರೆ ಯಾರು ?kpscexam.com ನಾಲ್ವಡಿ ಕೃಷ್ಣರಾಜ ಒಡೆಯರ್ ಮುಮ್ಮಡಿ ಕೃಷ್ಣರಾಜ ಒಡೆಯರ್ ದೊಡ್ಡ ದೇವರಾಜ ಒಡೆಯರ್ ಚಿಕ್ಕದೇವರಾಜ ಒಡೆಯರ್ 23 / 50 ಚಳಿಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?kpscexam.com ತಮಿಳುನಾಡು ಓರಿಸ್ಸಾ ಕೇರಳ ಕರ್ನಾಟಕ 24 / 50 ಇ. ಸಿ. ಜಿ ಉಪಕರಣವನ್ನು ........... ಎಂಬ ಹಾಲೆಂಡ್ ದೇಶದ ವಿಜ್ಞಾನಿ ೧೯೦೬ ರಲ್ಲಿ ಕಂಡುಹಿಡಿದನು.kpscexam.com ವಿಲಿಯಂ ಕಾಲ್ಸ್ ಯಾರೂ ಅಲ್ಲ ಅಲ್ಬರ್ಟ್ ಐನ್ ಸ್ಟೀನ್ ಐಸ್ತೋವನಿ 25 / 50 ಆಫ್ರಿಕಾ ಖಂಡದ ಚಿಕ್ಕ ದೇಶಗಳಲ್ಲಿ ಕಳಗಿನವುಗಳಲ್ಲಿ ಯಾವುದು?kpscexam.com ಸೇಶೆಲ್ಸ್ ಕಾಂಗೋ ಗ್ಯಾಂಬಿಯಾ ಲಿಬಿಯಾ 26 / 50 ಎಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಮುದ್ರ ತೀರ ಹೊಂದಿವೆ ?kpscexam.com 8 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು 7 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳು 7 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು 9 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳು 27 / 50 ' ದೀನ ಇಲಾಹಿ' ಇದು ಯಾರು ಸ್ಥಾಪಿಸಿದ ಹೊಸ ಧರ್ಮವಾಗಿದೆ ?`kpscexam.com ಇವರು ಯಾರು ಅಲ್ಲ ಬಾಬರ್ ಅಕ್ಬರ್ ಮಹಮದ್ ಬಿನ್ ತುಘಲಕ್ 28 / 50 ರಕ್ತವನ್ನು ದೇಹದ ಇತರೆ ಭಾಗಕ್ಕೆ ಸಾಗಿಸುವ ಅಂಗ ಯಾವುದು?kpscexam.com ನರಗಳು ಮೂತ್ರಕೋಶ ಶ್ವಾಸಕೋಶ ಹೃದಯ 29 / 50 ಆರೋಗ್ಯವಂತ ಮಾನವನ ರಕ್ತದೊತ್ತಡ ಎಷ್ಟು?kpscexam.com 120/50 Hg 130/60 Hg 120/80 Hg 80/110 Hg 30 / 50 'ಬುದ್ದ ಚರಿತ' ವನ್ನು ಬರೆದವನು ಯಾರು?kpscexam.com ಪಂಪ ಬಾಣಭಟ್ಟ ಕಾಳಿದಾಸ ಅಶ್ವಘೋಶ 31 / 50 ’ಮನ್ಸಬ್ದಾರಿ’ ಎಂಬ ಪದ್ದತಿಯನ್ನು ಯಾವ ಮೂಗಲ್ ದೊರೆ ಜಾರಿಗೆ ತಂದನು?kpscexam.com ಅಕ್ಬರ್ ಇವರು ಯಾರು ಅಲ್ಲ ಶಹಜಹಾನ್ ಬಾಬರ್ 32 / 50 ದಾಸ ಸಾಹಿತ್ಯವು ಯಾವಾಗ ಪ್ರವರ್ಧಮಾನಕ್ಕೆ ಬಂತು ?kpscexam.com ೧೬ ನೇ ಶತಮಾನ ೧೪ ನೇ ಶತಮಾನ ೧೫ ನೇ ಶತಮಾನ ೧೩ ನೇ ಶತಮಾನ 33 / 50 ಮೊದಲು ತದ್ರೂಪಿ ಸೃಷ್ಟಿಯಿಂದ ಪಡೆದ ಪ್ರಾಣಿ ಯಾವುದು?kpscexam.com ಕುರಿ ಆನೆ ಮನುಷ್ಯ ನಾಯಿ 34 / 50 ’ಪ್ಲಾಸ್ಮೋಡಿಯಂ’ ಎಂಬ ಜೀವಿಯಿಂದ ಹರಡುವ ರೋಗ ಯಾವುದು?kpscexam.com ಕಾಲಾ ಅಜಾರ್ ಅಮೀಬಾಯರ್ ಡಿಸೆಂಟರಿ ಮಲೇರಿಯಾ 35 / 50 ಚಂಬಲ್ ನದಿ ಕೆಳಗಿನ ಯಾವ ರಾಜ್ಯದ ಮೂಲಕ ಹರಿಯುವುದಿಲ್ಲ?kpscexam.com ಮಧ್ಯಪ್ರದೇಶ ಉತ್ತರ ಪ್ರದೇಶ ಗುಜರಾತ್ ರಾಜಸ್ಥಾನ 36 / 50 ಹುಲಿ ಸಂರಕ್ಷಣೆಗಾಗಿ ಕರ್ನಾಟಕ ಸರ್ಕಾರದ ನೆರವನ್ನು ಕೋರಿರುವ ನೆರೆಯ ದೇಶ.kpscexam.com ಭೂತಾನ್ ಮ್ಯಾನ್ಮಾರ್ ಶ್ರೀಲಂಕಾ ಬಾಂಗ್ಲಾದೇಶ 37 / 50 ಕುಮಾರವ್ಯಾಸನೆಂಬ ಕವಿ ಯಾವ ಅರಸು ಮನೆತನದ ಕಾಲದಲ್ಲಿ ಕನ್ನಡನಾಡಿನಲ್ಲಿದ್ದನು ?kpscexam.com ರಾಷ್ಟ್ರಕೂಟರು ಗಂಗರು ಚಾಲುಕ್ಯರು ವಿಜಯನಗರ ದೊರೆಗಳು 38 / 50 ರಕ್ತ ಪರಿಚಲನೆಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?kpscexam.com ವಿಲಿಯಂ ಐನ್ ಥೋವನ್ ವಿಲಿಯಂ ಬೆಂಟಿಂಗ್ ವಿಲಿಯಂ ಕಾಲ್ಸ್ ವಿಲಿಯಂ ಹಾರ್ವೆ 39 / 50 ೨೦೧೧ರಲ್ಲಿ ಜ್ಞಾನಪೀಠ ಪುರಸ್ಕಾರ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಗಳಿಸಿದ ಕನ್ನಡದ ಇಬ್ಬರು ಲೇಖಕರ ಹೆಸರನ್ನು ಅನುಕ್ರಮವಾಗಿ ತಿಳಿಸಿ...kpscexam.com ಡಾ.ಯು.ಆರ್ ಅನಂತಮೂರ್ತಿ. ಡಾ ಎಸ್.ಎಲ್ ಬೈರಪ್ಪ ಡಾ.ಚಂದ್ರಶೇಖರ ಕಂಬಾರ.ಡಾ,ಚಿದಾನಂದಮುರ್ತಿ ಡಾ.ಎಸ್.ಎಲ್.ಬೈರಪ್ಪ. ಡಾ.ಚಂದ್ರಶೇಖರ ಕಂಬಾರ ಡಾ.ಚಂದ್ರಶೇಖರ ಕಂಬಾರ . ಡಾ.ಎಸ್.ಎಲ್.ಬೈರಪ್ಪ 40 / 50 ಭಾರತದ ವಾಯುಗುಣವನ್ನು ನಿರ್ಧರಿಸುವ ಮುಖ್ಯ ಅಂಶವೆಂದರೆ...kpscexam.com ಉಷ್ಣತೆ ಮಾನ್ಸೂನ ಮಾರುತಗಳು ಮಳೆ ಆರ್ದ್ರತೆ 41 / 50 ಮನೋ ನದಿ ಒಕ್ಕೂಟದ ಸದಸ್ಯ ದೇಶಗಳಲ್ಲಿ ಕೆಳಗಿನವುಗಳಲ್ಲಿ ಯಾವುದು ಅಲ್ಲ?kpscexam.com ಲಿಬೇರಿಯಾ ನೈಜೀರಿಯಾ ಗಿನಿ ಸಿಯೆರಾ ಲಿಯೋನ್ 42 / 50 ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?kpscexam.com ದ್ವ್ಯೆತ ಯಾವುದು ಅಲ್ಲ ಅದ್ವ್ಯೆತ ವಿಶಿಷ್ಟಾದ್ವ್ಯೆತ 43 / 50 ೧೭೯೨ ರಲ್ಲಿ ನಡೆದ ೩ ನೇಮೈಸೂರು ಯುದ್ದದ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ವ್ಯಕ್ತಿ ಯಾರು ?kpscexam.com ಲಾರ್ಡ್ ಕಾರ್ನವಾಲಿಸ್ ಲಾರ್ಡ್ ಮಿಂಟೋ ವಾರನ್ ಹೇಸ್ಟಿಂಗ್ಸ್ ಲಾರ್ಡ ವೆಲ್ಲೆಸ್ಲಿ 44 / 50 ವಿಶ್ವದ ಹಸಿರು ಕ್ರಾಂತಿಯ ಹರಿಕಾರ ಯಾರು?kpscexam.com ಡಾ. ನಾರ್ಮನ್ ಬೋರ್ಲಾಗ್ ಡಾ. ಪಾರ್ಥಸಾರತಿ ಯಾರೂ ಅಲ್ಲ ಎಚ್ ಕೆ ಜೈನ್ 45 / 50 ತಳಿಶಾಸ್ತ್ರದ ಪಿತಾಮಹ ಯಾರು?kpscexam.com ಚಾರ್ಲ್ಸ್ ಡಾರ್ವಿನ್ ವಿಲಿಯಂ ಹಾರ್ವೆ ಅರಿಷ್ಟಾಟಲ್ ಗ್ರೆಗರ್ ಮೆಂಡಲ್ 46 / 50 ಉತ್ತರ ಭಾರತದ ಮೊದಲ ಭಕ್ತಿಪಂಥ ಸಂತರು ಯಾರು?kpscexam.com ಗೋವಿಂದ ಸಿಂಘ ಯಾರೂ ಅಲ್ಲ ರಾಮಾನಂದ ಗುರುನಾನಕ 47 / 50 ಗಾಂಧಾರ ಕಲಾ ಶಾಲೆಯೊಂದಿಗೆ ಸಂಬಂಧಿಸಿದ ಸಂತತಿ ಯಾವುದು ?kpscexam.com ಪಾಟಲೀಪ್ರುತ್ರ ಸಾರಾನಾಥ ಗಯಾ ಗಯಾ 48 / 50 ಮಾನವನ ದೇಹದಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?kpscexam.com ೨೩ ೪೬ ೫೨ ೨೫ 49 / 50 ೧೮೧೯ ರಲ್ಲಿ ’ರೇನೆ ಲೆನೆಕ್’ ರವರು ಸ್ಟೆಥೆಸ್ಕೋಪನ್ನು ಕಂಡು ಹಿಡಿದರು. ಅವ್ರು ಯಾವ ದೇಶದವರು?kpscexam.com ಅಮೇರಿಕಾ ಭಾರತ ಇಟಲಿ ಫ್ರಾನ್ಸ್ 50 / 50 ಭಾರತೀಯ ಹಸಿರುಕ್ರಾಂತಿಯ ಹರಿಕಾರ ಯಾರು?kpscexam.com ಎಮ್ ಎಸ್ ದುಬೆ ಡಾ .ಶ್ರೀಕಾಂತ್ ಸ್ವಾಮಿ ಡಾ. ಎಮ್ ಎಸ್ ಸ್ವಾಮಿನಾಥನ್ ಮಹೇಶ್ ಪಟ್ಟಣದ Your score isThe average score is 52% LinkedIn Facebook VKontakte 0% Restart quiz 1 COMMENT Vry useful sirr… Thnq so much☺️🙏🙏 Comments are closed.
Vry useful sirr… Thnq so much☺️🙏🙏
Comments are closed.